This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

National NewsVideo News

ಸನಾತನ ಧರ್ಮ ಎಂದರೇನು..? ಆರ್.ಮಾನಸಯ್ಯ ಬಿಚ್ಚಿಟ್ಟ ರಹಸ್ಯ!!


ಸನಾತನ ಧರ್ಮ ಎಂದರೇನು..?
ಹಿಂದು ಧರ್ಮ ಎಂದರೇನು..?
ಇದಕ್ಕೆ ಉತ್ತರ ಏನು ಹೇಳುತ್ತಾರೆ ಆರ್.ಮಾನಸಯ್ಯ.?

ಲಿಂಗಸುಗೂರು (ರಾಯಚೂರು): ಇತ್ತೀಚೆಗೆ ತಮಿಳುನಾಡಿನ ಚಿತ್ರನಟ ಹಾಗೂ ರಾಮಸ್ವಾಮಿ ಪೆರಿಯಾರ್ ರವರ ಅನುಯಾಯಿ ಎಂದು ಗುರುತಿಸಿಕೊಂಡಿರುವ ಉದಯನಿಧಿಯವರು ಆ ಒಂದು ಮಾತು ದೇಶದಲ್ಲಿ ಸಂಚಲನ ಮೂಡಿಸಿದೆ.  ಸನಾತನ ಧರ್ಮ ನಾಶವಾಗಬೇಕು ಉದಯನಿಧಿಯವರ ಹೇಳಿಕೆಯನ್ನು ಹುಟ್ಟು ಹೋರಾಟಗಾರ,ಸಾವಿರಾರು ಕ್ರಾಂತಿಕಾರಿ ಹಾಡುಗಳ ಮೂಲಕ ಜಾಗೃತಿ ಮತ್ತು ಅನೇಕ ಹೋರಾಟಗಳ ರೂವಾರಿಯಾಗಿ ಕರ್ನಾಟಕದ ಗದ್ದರ್ ಎಂದು ಜನಮಾನಸವಾಗಿರುವ ರಾಯಚೂರು ಮೂಲದ ಆರ್.ಮಾನಸಯ್ಯ ಸಮರ್ಥಿಸಿಕೊಂಡಿದ್ದಾರೆ.