ಸನಾತನ ಧರ್ಮ ಎಂದರೇನು..?
ಹಿಂದು ಧರ್ಮ ಎಂದರೇನು..?
ಇದಕ್ಕೆ ಉತ್ತರ ಏನು ಹೇಳುತ್ತಾರೆ ಆರ್.ಮಾನಸಯ್ಯ.?
ಲಿಂಗಸುಗೂರು (ರಾಯಚೂರು): ಇತ್ತೀಚೆಗೆ ತಮಿಳುನಾಡಿನ ಚಿತ್ರನಟ ಹಾಗೂ ರಾಮಸ್ವಾಮಿ ಪೆರಿಯಾರ್ ರವರ ಅನುಯಾಯಿ ಎಂದು ಗುರುತಿಸಿಕೊಂಡಿರುವ ಉದಯನಿಧಿಯವರು ಆ ಒಂದು ಮಾತು ದೇಶದಲ್ಲಿ ಸಂಚಲನ ಮೂಡಿಸಿದೆ. ಸನಾತನ ಧರ್ಮ ನಾಶವಾಗಬೇಕು ಉದಯನಿಧಿಯವರ ಹೇಳಿಕೆಯನ್ನು ಹುಟ್ಟು ಹೋರಾಟಗಾರ,ಸಾವಿರಾರು ಕ್ರಾಂತಿಕಾರಿ ಹಾಡುಗಳ ಮೂಲಕ ಜಾಗೃತಿ ಮತ್ತು ಅನೇಕ ಹೋರಾಟಗಳ ರೂವಾರಿಯಾಗಿ ಕರ್ನಾಟಕದ ಗದ್ದರ್ ಎಂದು ಜನಮಾನಸವಾಗಿರುವ ರಾಯಚೂರು ಮೂಲದ ಆರ್.ಮಾನಸಯ್ಯ ಸಮರ್ಥಿಸಿಕೊಂಡಿದ್ದಾರೆ.