ರಾಯಚೂರು (ಲಿಂಗಸುಗೂರು):
ಅಪ್ರಾಪ್ತ ಬಾಲಕಿ ಮೇಲೆ ಅತ್ಯಚಾರವೆಸಗಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ಲಿಂಗಸುಗೂರು ತಾಲೂಕಿನ ಗುಂಡಸಾಗರದಲ್ಲಿ ಜರುಗಿದೆ.
ಗುಂಡಸಾಗರ ಗ್ರಾಮದ ಹೊರವಲಯದಲ್ಲಿ ಘಟನೆ ಜರುಗಿದ್ದು, ಬಹಿರ್ದೆಸೆಗೆಂದು ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ, ಅತ್ಯಾಚಾರ ಎಸಗಿದ್ದು, ಅತ್ಯಾಚಾರವೆಸಗಿದ ಆರೋಪಿ ಬಸವರಾಜ ದ್ಯಾವಪ್ಪ ಆದಾಪುರ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಬಾಲಕಿ ನೀಡಿದ ದೂರಿನ ಮೇರೆಗೆ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಕುರಿತು
ಪಿಐ. ಪುಂಡಲೀಕ ಪಟಾತ್ತಾರ್ ತನಿಖೆ ಕೈಗೊಂಡಿದ್ದಾರೆ.
Kalyana Voice > Crime News > ಅಪ್ರಾಪ್ತ ಬಾಲಕಿ ಮೇಲೆ ಅತ್ಯಚಾರವೆಸಗಿ ಕೊಲೆಗೆ ಯತ್ನ ಲಿಂಗಸುಗೂರು ತಾಲೂಕಿನಲ್ಲಿ ಪೈಶಾಚಿಕ ಕೃತ್ಯ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಚಾರವೆಸಗಿ ಕೊಲೆಗೆ ಯತ್ನ ಲಿಂಗಸುಗೂರು ತಾಲೂಕಿನಲ್ಲಿ ಪೈಶಾಚಿಕ ಕೃತ್ಯ
Kalyana Voice23/06/2024
posted on
![](https://kalyanavoice.com/yfotimpa/2024/06/rape-1.jpg?v=1719114416)
Leave a reply